ಧಾರವಾಡ prajakiran.com : ಸಾವಿತ್ರಿಬಾಯಿ ಪುಲೆ ಜನ್ಮದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸುವಂತೆ ಕೋರಿ ಶಿಕ್ಷಣ ಸಚಿವ ಸುರೇಶಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯ ಘಟಕ ಮನವಿ ಮಾಡಿದೆ. ಈ ಹಿಂದೆ ತಮ್ಮ ಮನವಿ ಮೇರೆಗೆ ಜನವರಿ 3 ರಂದು ಮಾತೇ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆಯನ್ನು ಪ್ರತಿವರ್ಷ ಎಲ್ಲಾ ಶಾಲೆಗಳಲ್ಲಿ ಆಚರಿಸುವಂತೆ ಆದೇಶವನ್ನು ಹೊರಡಿಸಿರುವಿರಿ. ಅದಕ್ಕಾಗಿ ಸಮಸ್ತ ಕರ್ನಾಟಕದ ಎಲ್ಲಾ ಶಿಕ್ಷಕಿಯರು ತಮಗೆ ಚಿರಋಣಿಯಾಗಿದ್ದೇವೆ. ಮಾತೆ ಸಾವಿತ್ರಿಬಾಯಿ ಫುಲೆಯವರು ಬ್ರಿಟಿಷರಿಂದಲೇ ಭಾರತದ ಪ್ರಥಮ […]
Tag: # lata mullar president
ಡಾ. ಎಸ್ ರಾಧಾಕೃಷ್ಣನ್ ಸ್ಮರಣೋತ್ಸವ ಆನ್ ಲೈನ್ ಸ್ಪರ್ಧೆ
ಧಾರವಾಡ prajakiran.com : ಶಿಕ್ಷಕರ ದಿನಾಚರಣೆ ಪ್ರಯುಕ್ತ ಡಾ. ಎಸ್ ರಾಧಾಕೃಷ್ಣನ್ ಸ್ಮರಣೋತ್ಸವ ವಿಚಾರ ಮಂಥನ ಸ್ಪರ್ಧೆ 2020 ಆಯೋಜಿಸಲಾಗಿದೆ. ಡಾ. ಎಸ್ ರಾಧಾಕೃಷ್ಣನ್ ಅವರ ಜೀವನ ಸಾಧನೆ ಇಂದಿನ ಯುವ ಜನತೆ, ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಮಾಗ೯ದಶ೯ನವಾಗಬೇಕಾಗಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಧಾರವಾಡ ಹಾಗೂ ಇತರರ ಸಂಯುಕ್ತಾಶ್ರಯದಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಇದರ ಮೂಲ ಉದ್ದೇಶ ಪ್ರತಿಭಾನ್ವಿತ ಶಿಕ್ಷಕರಿಗೆ ವೇದಿಕೆ ಹಾಗೂ ಸ್ಪರ್ಧೆಯ ಮೂಲಕ ಡಾ. ರಾಧಾಕೃಷ್ಣನ್ ರವರ ಜೀವನ […]