ಅಂತಾರಾಷ್ಟ್ರೀಯ

ಮುಂಡಗೋಡದಲ್ಲಿ ಗಂಟಲಿನಲ್ಲಿ ಸಮೋಸಾ ಸಿಲುಕಿ ಬಿಕ್ಕು ಸಾವು

ಉತ್ತರಕನ್ನಡ prajakiran.com :  ಸಮೋಸಾ ಗಂಟಲಲ್ಲಿ ಸಿಲುಕಿ  ಬಿಕ್ಕುವೊಬ್ಬ ಸಾವನ್ನಪ್ಪಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಜಿಲ್ಲೆಯ ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ಸೋಮವಾರ ಮಂಗೋಲಿಯಾ ದೇಶದ ಬಯಾರ್ಜವಖ್ಲನ್ ದಾಶ್ದೋರ್ಜ (18) ಎಂಬ ಬಿಕ್ಕು ಮೃತಪಟ್ಟಿದ್ದಾನೆ. ಇತ ತನ್ನ ಕೊಠಡಿಯಲ್ಲಿ ಸಮೋಸಾ ತಿನ್ನುವಾಗ ಅದು ಗಂಟಲಿನಲ್ಲಿ ಸಿಗಿ ಬಿದ್ದಿದೆ. ಇದರಿಂದ ಆತನಿಗೆ ತಕ್ಷಣ ಉಸಿರಾಡಲು ತೊಂದರೆ ಆಗಿ ಮೃತ ಪಟ್ಟಿದ್ದಾನೆ ಎನ್ನಲಾಗಿದೆ. ಈ ದುರ್ಘಟನೆ ಸಂಭವಿಸುತ್ತಿದ್ದಂತೆ ಉಳಿದ ಬೌದ್ದ ಬಿಕ್ಕುಗಳು ಗಾಬರಿಗೊಂಡು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ […]