ರಾಜ್ಯ

ಮೈಸೂರಿನಲ್ಲಿ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ ಎಂದ ಸಾ.ರಾ. ಮಹೇಶ

ಮೈಸೂರು prajakiran.com : ಮೈಸೂರಿನಲ್ಲಿ ಮತ್ತೇ ರಾಜಕೀಯ ಕದನ ಆರಂಭವಾಗಿದೆ. ಮಾಜಿ ಸಚಿವ ಸಾ.ರಾ ಮಹೇಶ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್. ವಿಶ್ವನಾಥ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ  ಒಬ್ಬರ ಆಕ್ಟಿಂಗ್ ಇನ್ನೊಬ್ಬರು ಅಧಿಕೃತ ಉಸ್ತುವಾರಿ ಸಚಿವರು ಎಂದು ಎಸ್ ಟಿ. ಸೋಮಶೇಖರ ಹಾಗೂ ಹೆಚ್. ವಿಶ್ವನಾಥ ವಿರುದ್ದ ಗುಡುಗಿದ್ದಾರೆ. ಅಲ್ಲದೆ, ಉಸ್ತುವಾರಿ ಸಚಿವರ ಗಮನಕ್ಕೆ ತಾರದೆ ಕೇವಲ ಒಂಬತ್ತ ತಿಂಗಳಿಗೆ ಅಬಕಾರಿ ಡಿಸಿಯನ್ನ ಯಾವ ಕಾರಣಕ್ಕೆ ವರ್ಗ […]