ರಾಜ್ಯ

ಕೋವಿಡ್ ನಿಂದ ಮೃತಪಟ್ಟವರಿಗಾಗಿ ಪ್ರತ್ಯೇಕ ಸ್ಥಳ ನಿಗದಿ ಮಾಡಲು ಇಮ್ರಾನ್ ಕಳ್ಳಿಮನಿ ಒತ್ತಾಯ

ಧಾರವಾಡ prajakiran.com : ಕೋವಿಡ್ 19 ನಿಂದ ಮೃತಪಟ್ಟ ಮುಸ್ಲಿಂ ಸಮಾಜದ ಬಂಧುಗಳಿಗೆ ಧಾರವಾಡದಲ್ಲಿ ಪ್ರತ್ಯೇಕ ಸ್ಥಳ ನಿಗದಿ ಪಡಿಸಿ, ಅದರಲ್ಲಿಯೇ ಅವರ ಅಂತಿವಿಧಿವಿಧಾನ ನೆರವೇರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಸಮಾಜದ ಮುಖಂಡ ಹಾಗೂ ಇತ್ತಿಹಾದ್ ಗ್ರೂಪ್ ಸಂಚಾಲಕ ಇಮ್ರಾನ್ ಕಳ್ಳಿಮನಿ, ಹಿರಿಯ ಸದಸ್ಯರಾದ ರಿಯಾಜ್ ಕಿತ್ತೂರ, ವಕೀಲರಾದ ಮೂಸಾ ಖಾನ್ ಪಠಾಣ ಮನವಿ ಮಾಡಿದ್ದಾರೆ. ಅವರು ಶನಿವಾರ ಧಾರವಾಡದ ಅಪರ್ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು. […]