ಹುಬ್ಬಳ್ಳಿ prajakiran.com : ಇವತ್ತಿನ ಪರಿಸ್ಥಿತಿಯಲ್ಲಿ ಬಿಜೆಪಿಯವರು ಅನಿವಾರ್ಯವಾಗಿ ಜೆಡಿಎಸ್ ಜೊತೆ ಸೇರಬಹುದು. ಬಿಜೆಪಿಯಲ್ಲಿ ಕೆಲವು ಘಟನೆಗಳು ನಡೆದಿದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರೆಯಲಿ ಅನ್ನೋರಿದ್ದಾರೆ ಎಂದು ಸಿಎಂ ಪರ ಮಾಜಿ ಸಚಿವ ಬಸವರಾಜ ಹೊರಟ್ಟಿ ಬ್ಯಾಟಿಂಗ್ ಬೀಸಿದರು. ಮುಖ್ಯಮಂತ್ರಿ ಬದಲಾವಣೆ ಆಗಲಿ ಅಂತಾ ಕೆಲವರು ಆಗಲೇ ಲಾಬಿ ಕೂಡ ಮಾಡುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಸ್ಥಾನ ಬದಲಾವಣೆಗಾಗಿ ಬಹಳ ದೊಡ್ಡದಾದ ಲಾಬಿ ನಡೆದಿದೆ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೊಸ ಬಾಂಬ್ ಸಿಡಿಸಿದರು. ದೊಡ್ಡ ರಾಜಕಾರಣಿಯೇ ಈ ಬಗ್ಗೆ […]