ರಾಜ್ಯ

ರಾಜ್ಯದಲ್ಲಿ ಶುಕ್ರವಾರ 10 ಜನರ ಸಾವು, 445 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಶುಕ್ರವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 10  ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ  ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ  11,005 ಕ್ಕೆ ಏರಿಕೆಯಾಗಿದೆ.  445 ಸೋಂಕಿತರಲ್ಲಿ,  65 ಜನ ಹೊರರಾಜ್ಯದಿಂದಲೇ ಬಂದವರಿಗೆ ಆಗಿದ್ದಾರೆ.  21 ಜನಅಂತರ್ ರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಇಂದು ರಾಜ್ಯದಲ್ಲಿ  246  ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 6916   ಜನ ಗುಣಮುಖರಾಗಿದ್ದು,  3905   ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ […]

ರಾಜ್ಯ

ಧಾರವಾಡದ ಪ್ರತಿಷ್ಟಿತ ಮಕ್ಕಳ ವೈದ್ಯನಿಗೂ ಕರೋನಾ ನಂಟು ….!

ಧಾರವಾಡ prajakiran.com : ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಹೊಸದಾಗಿ 8  ಕೋವಿಡ್ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಧಾರವಾಡದ ಸಾಧನಕೇರಿಯ ಶಿಕ್ಷಕಿಯ ಕುಟುಂಬದ ನಾಲ್ವರಿಗೂ ಮಹಾಮಾರಿ ಕರೋನಾ ಸೋಂಕು ವಕ್ಕರಿಸಿದೆ ಎಂದು ತಿಳಿದುಬಂದಿದೆ. ಸೋಂಕಿತರನ್ನು DWD 156 –  ಪಿ-  7378   (12 ವರ್ಷ,ಗಂಡು ಮಗು) ,  DWD – 157  ಪಿ- 7379   ( 75 ವರ್ಷ ,ಮಹಿಳೆ ) DWD 158 ಪಿ-7380 ( 83 ವರ್ಷ,ಪುರುಷ ) DWD […]