ರಾಜ್ಯ

ಧಾರವಾಡದ ಸೋಂಕಿತರು ಕೇವಲ ಎರಡು ಮೂರು ದಿನಕ್ಕೆ ಮನೆಗೆ…..!?

ಧಾರವಾಡ prajakiran.com : ಕರೋನಾ ವಿಷಯವಾಗಿ ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಯಡವಟ್ಟಿನ ಮೇಲೆ ಯಡವಟ್ಟುಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕರೋನಾ ಸೋಂಕಿತರನ್ನು 10 ದಿನಗಳ ಕಾಲ ಆಸ್ಪತ್ರೆಯಲ್ಲಿಟ್ಟುಕೊಂಡು ಚಿಕಿತ್ಸೆ ಕೊಡದೆ ಎರಡೂ ಮೂರು ದಿನಗಳಲ್ಲಿ ಸಾಗ ಹಾಕಲಾಗುತ್ತಿದೆ ಎಂದು ಜೆಡಿಎಸ್ ರೈತ ಘಟಕದ ರಾಜ್ಯಾಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಆರೋಪಿಸಿದ್ದಾರೆ. ಧಾರವಾಡ ತಾಲೂಕಿನ ಹಲವು ಹಳ್ಳಿಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದು,  ಇದರಿಂದಾಗಿ ಸೋಂಕಿತರು ಮನೆಗೆ ಮರಳಿದ ನಂತರ ಗ್ರಾಮದಲ್ಲಿ ಓಡಾಡಿದರೆ ಯಾರು ಹೊಣೆ […]