ರಾಜ್ಯ

ಮಾಜಿ ಸಚಿವ ಹೆಚ್.ಡಿ. ರೇವಣ್ಣಗೂ ಕರೊನಾ ಭೀತಿ…!?

ಹಾಸನ prajakiran.com : ಬಡಕೂಲಿಕಾರ್ಮಿಕರಿಂದ ಹಿಡಿದು ವೈದ್ಯಕೀಯ ಶಿಕ್ಷಣ ಸಚಿವರವರೆಗೆ ಎಲ್ಲರನ್ನು ಕಾಡಿರುವ ಮಹಾಮಾರಿ ಕರೋನಾ ವೈರಸ್ ಸೋಂಕು ಇದೀಗ ಮಾಜಿ ಸಚಿವ ಹೆಚ್.ಡಿ. ರೇವಣ್ಣಗೂ ಕಾಡಲು ಆರಂಭಿಸಿದೆ. ಹೆಚ್.ಡಿ. ರೇವಣ್ಣ ಅವರ ಎಸ್ಕಾರ್ಟ್ ನ ನಾಲ್ಚರಿಗೆ ಸೋಂಕು ಶಂಕೆ ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಆತಂಕ ಶುರುವಾಗಿದೆ. ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಕೆಲಸ ಮಾಡುತ್ತಿರೋ‌ ನಾಲ್ವರು ಪೊಲೀಸರಿಗೆ ಕರೋನಾ ಹರಡಿರುವ ಶಂಕೆ ಇದೆ. ಬೆಂಗಳೂರಿನಲ್ಲಿರೋ ಮೂವರು, ಹಾಸನದಲ್ಲಿರೋ ಒಬ್ಬ ಸಿಬ್ಬಂದಿಗೆ ಸೋಂಕು‌‌ ಶಂಕೆ ಹಿನ್ನಲೆಯಲ್ಲಿ ಮಾಜಿ […]