ರಾಜ್ಯ

ಗದಗ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಹೆರಿಗೆ

ಕರೋನಾದಲ್ಲೂ ಡಿಸಿ ಎಂ.ಸುಂದರೇಶ ಬಾಬು ದಿಟ್ಟ ಹೆಜ್ಜೆ: ಮಾದರಿ ನಿರ್ಧಾರಕ್ಕೆ ಎಲ್ಲಡೆ ಶ್ಲಾಘನೆ ಮಂಜುನಾಥ ಎಸ್. ರಾಠೋಡ ಗದಗ prajakiran.com : ದೊಡ್ಡ ದೊಡ್ಡ ಹುದ್ದೆ, ಕೈ ತುಂಬಾ ಸಂಬಳ, ಶ್ರೀಮಂತರು ಸರ್ಕಾರಿ ಆಸ್ಪತ್ರೆ ಕಡೆಗೆ ಮುಖ ಮಾಡುವುದೇ ಇಲ್ಲ. ಅನಾರೋಗ್ಯ, ಹೆರಿಗೆ ಅಂತಹ ಸಂದರ್ಭದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ಮುಖ ಮಾಡುವುದು ಸಹಜ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಗದಗ ಜಿಲ್ಲಾಧಿಕಾರಿ ಸುಂದರೇಶ ಬಾಬು ತಮ್ಮ ಪತ್ನಿ ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನೆರವೇರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಭಾನುವಾರ […]