ಅಂತಾರಾಷ್ಟ್ರೀಯ

ಗೋಮಯ ದೀಪ ಬೆಳಗಿಸಿ ಮಾಲಿನ್ಯ ಮುಕ್ತ, ಆತ್ಮ ನಿರ್ಭರತೆಯ ದೀಪಾವಳಿ ಆಚರಿಸಿ

ಬೆಂಗಳೂರು Prajakiran.com : ದೀಪಾವಳಿ ಹಬ್ಬವು ಅಂತರಂಗದ ಕತ್ತಲನ್ನು ತೊಲಗಿಸಿ ಜ್ಞಾನದ ಬೆಳಕನ್ನು ಹೊತ್ತಿಸುವುದರ ಪ್ರತೀಕ. ಇಂತಹ ಪವಿತ್ರ ಹಬ್ಬವನ್ನು ಒಂದು ಸಾರ್ಥಕ ರೀತಿಯಲ್ಲಿ ಆಚರಿಸಬೇಕು ಎಂಬ ಘನ ಉದ್ದೇಶವನ್ನು ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನೆ ಪ್ರಚಾರ ಪ್ರಸಾರ ಅಭಿಯಾನ ಹೊಂದಿದೆ. ಅಧ್ಯಕ್ಷರಾದ ಶ್ರೀಮತಿ ಅಮಿತಾ ರಾಣಿ ಪಾಂಡೆಯವರು ರಾಜ್ಯಪಾಲರಾದ ವಜುಬಾಯಿ ವಾಲಾ ರವರಿಗೆ ಗೋಮಯದಿಂದ ಮಾಡಿದ ದೀಪವನ್ನು ನೀಡಿದರು. ಈ ಮೂಲಕ ಪರಿಸರಸ್ನೇಹಿ ದೀಪಾವಳಿಯನ್ನು ಆಚರಿಸಲು ಕರ್ನಾಟಕದ ಜನತೆಗೆ ನಿಮ್ಮ ಅಮೂಲ್ಯ ಮಾತುಗಳ ಮೂಲಕ ಕರೆ […]