ರಾಜ್ಯ

ಗಂಗಾವತಿಯ ನಗರಸಭಾ ಸದಸ್ಯ ಮನೋಹರ ಹಿರೇಮಠರ ಅಪಹರಣ ಪ್ರಕರಣ : ಆರು ಜನ ಪೊಲೀಸ್ ವಶಕ್ಕೆ, ಒಬ್ಬ ಪರಾರಿ….!?

ಹಳಿಯಾಳ/ಕೊಪ್ಪಳ prajakiran.com : ನವೆಂಬರ್ ಎರಡರಂದು ಗಂಗಾವತಿಯಲ್ಲಿ ನಡೆಯುವ ನಗರಸಭೆ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯ ನಗರಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠರನ್ನ ನಿನ್ನೆ ಗಂಗಾವತಿಯ ಬಾರ್ ಎಂಡ್ ರೆಸ್ಟೋರೆಂಟ್ ನಿಂದ ಸಿನಿಮೀಯ ರೀತಿಯಲ್ಲಿ  ಅಪಹರಿಸಿದ್ದ ಬಿಜೆಪಿ ಕಾರ್ಯಕರ್ತರು ಹಳಿಯಾಳ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಗಂಗಾವತಿ ಠಾಣೆಯಲ್ಲಿ ಎಳು ಜನ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದ್ದು, ಗಂಗಾವತಿ ಪೊಲೀಸರ ಮಾಹಿತಿ ಮೇಲೆ ಹಳಿಯಾಳದ […]