ಅಂತಾರಾಷ್ಟ್ರೀಯ

ಮಾತೃ ವಂದನಾ : ಮುದ್ರಣಕಾಶಿಗೆ ಆರನೇ ಸ್ಥಾನ

ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಿದ ಸಿಬ್ಬಂದಿ ಮಂಜುನಾಥ ಎಸ್. ರಾಠೋಡ ಗದಗ prajakiran.com : ಕೇಂದ್ರದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಲಾಭಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲೇ ಆರನೇ ಸ್ಥಾನ ಪಡೆದಿದೆ. ಏನಿದು ಯೋಜನೆ?: ದೇಶದ ಮುಕ್ಕಾಲು ಪಾಲು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದಕ್ಕಿಂತ ಹೆಚ್ಚಿನ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆಯ ಪರಿಣಾಮ ಬಹುತೇಕ ತಾಯಂದಿರು ಅನಿವಾರ್ಯವಾಗಿ ಕಡಿಮೆ ತೂಕದ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಮಗುವಿಗೆ ಗರ್ಭದಲ್ಲಿ ಸೂಕ್ತ ಪೋಷಣೆ ಸಿಗದಿದ್ದಾಗ ಇದು […]