ರಾಜ್ಯ

ಗದಗ ಜಿಲ್ಲೆಯ ಕಪ್ಪತಗುಡ್ಡ ಅಂಚಿನ 14 ಕಲ್ಲಿನ ಕ್ವಾರಿ ಸಂಪೂರ್ಣ ಸ್ಥಗಿತಕ್ಕೆ ನೋಟಿಸ್

ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಆದೇಶ ಮಂಜುನಾಥ ಎಸ್. ರಾಠೋಡ ಗದಗ prajakiran.com : ಅಪಾರ ನೈಸರ್ಗಿಕ ಗಿಡಮೂಲಿಕೆ ಸಸ್ಯ ಸಂಪತ್ತು  ಹಾಗೂ ವನ್ಯಜೀವಿ ಧಾಮ ಎಂದು ಘೋಷಣೆಯಾದ “ಕಪ್ಪತಗುಡ್ಡ” ಅಂಚಿನಲ್ಲಿರುವ  14 ಕಲ್ಲಿನ ಕ್ವಾರಿಯನ್ನು ಸ್ಥಗಿತಗೊಳಿಸುವಂತೆ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಗಣಿ ಇಲಾಖೆ ಕಪ್ಪತಗುಡ್ಡದ ೧ ಕಿ.ಮೀ ವ್ಯಾಪ್ತಿಯಲ್ಲಿ ಬರುವ ೧೪ ಸಂಪೂರ್ಣ ಸ್ಥಗಿತಕ್ಕೆ ನೋಟೀಸ್ ನೀಡಿದೆ.  ೩೨,೩೪೬ ಹೆಕ್ಟೇರ್ ಪ್ರದೇಶ […]