ರಾಜ್ಯ

ಸರಿಯಾದ ಮಾಸ್ಕ್ ಧರಿಸದ ರೈತನಿಗೆ ಸಾವಿರ ರೂಪಾಯಿ ದಂಡ ….!

ಬೆಂಗಳೂರು prajakiran.com : ಸರಿಯಾದ ಮಾಸ್ಕ್ ಧರಿಸದ ರೈತನಿಗೆ ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಕಾರಿನಲ್ಲಿ ಕನಕಪುರದ ಕಂಚನಹಳ್ಳಿಯಿಂದ ಸಂಬಂಧಿಕರ ಆರೋಗ್ಯ ವಿಚಾರಿಸಲು ಆಗಮಿಸಿದ ವೇಳೆ ಈ ಘಟನೆ ನಡೆದಿದೆ. ಮಗನ ಕ್ಲಾಸ್ ಆನ್ ಲೈನ್ ನಲ್ಲಿ ನಡೆಯುತ್ತಿದ್ದ ವೇಳೆ ಸ್ವಲ್ಪ ಮಾಸ್ಕ ಸರಿಸಿದ್ದರಿಂದ ಈ ಯಡವಟ್ಟು ಆಗಿದೆ. ಈ ಬಗ್ಗೆ ಬಿಬಿಎಂಪಿ ಮಾರ್ಷಲ್ ಗಳಿಗೆ ಮನವರಿಕೆ ಮಾಡಿಕೊಟ್ಟರೂ ಅವರು ಚಕಾರ ಎತ್ತುತ್ತಿಲ್ಲ. ಇದು ಸರಿಯಾದ ಬೆಳವಣಿಗೆ ಅಲ್ಲ. ಸಾವಿರ […]