ರಾಜ್ಯ

ಚಾಮರಾಜನಗರದ ಮಂಗಲ ಗ್ರಾಮದ ಬಾಳೆ ತೋಟದಲ್ಲಿ ಚಿಪ್ಪು ಹಂದಿ ಪತ್ತೆ

ಬಿಳಿಗಿರಿ ಶ್ರೀನಿವಾಸ ಚಾಮರಾಜನಗರ prajakiran.com : ಚಾಮರಾಜನಗರದ ಸಮೀಪದ ಮಂಗಲ ಗ್ರಾಮದ ಬಾಳೆ ತೋಟದಲ್ಲಿ ಚಿಪ್ಪು ಹಂದಿ ಕಾಣಿಸಿಕೊಂಡಿದೆ. ತಕ್ಷಣ ರೈತ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬಂದ್ದಿಗಳು ಚಿಪ್ಪು ಹಂದಿಯನ್ನು ಹಿಡಿದು ಕೆ.ಗುಡಿಯ ಶೀತ ವಿಲ್ಲದ ಪ್ರದೇಶದಲ್ಲಿ ಈ ಪ್ರಾಣಿಯನ್ನು ಬಿಡಲಾಗುವುದು ಎಂದು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಆರ್.ಎಫ್.ಒ ಅಭಿಲಾಷ್, ರವಿ, ಫೈರೋಜ್ ಇದ್ದರು Share on: WhatsApp