hubli kims
ರಾಜ್ಯ

ಪಾಕ್ ವಿರುದ್ದ ಎರಡು ಯುದ್ದ ಗೆದ್ದ ಧಾರವಾಡದ ಸುಬೇದಾರ ಕರೊನಾಗೆ ಬಲಿ …!

ಹುಬ್ಬಳ್ಳಿ prajakiran.com : ಪಾಕಿಸ್ತಾನದ ವಿರುದ್ದ ನಡೆದ ಎರಡು ಯುದ್ದಗಳಲ್ಲಿ ಜಯಗಳಿಸಿದ್ದ ಸುಬೇದಾರ್ ರಂಗಪ್ಪ ಎಫ್ ಕವಡಿಗಟ್ಟಿ (76) ಕರೊನಾ ಸೋಂಕಿಗೆ ಮಂಗಳವಾರ ಬಲಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಂಗರಗಿ ಗ್ರಾಮದ ಮೂಲದವರಾದ ಅವರು ಕಳೆದ 30 ವರ್ಷಗಳಿಂದ ಹುಬ್ಬಳ್ಳಿಯ ಲೋಕಪ್ಪನ ಹಕ್ಕಲು ನಲ್ಲಿ ನೆಲೆಸಿದ್ದರು. ರಂಗಪ್ಪ ಅವರು ಇತ್ತೀಚಿಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮಂಗಳವಾರ ಸಾವನ್ನಪ್ಲಿದ್ದಾರೆ. ಈ ಹಿಂದೆ ಅವರ ಎರಡು […]