ರಾಜ್ಯ

ಮನವಿ ಕೊಡಲು ಬಂದವರಿಗೆ ಉಢಾಪೆ ಉತ್ತರ ಕೊಟ್ಟ ಸಿದ್ದರಾಮಯ್ಯ

ಬಾಗಲಕೋಟೆ prajakiran.com : ಮನವಿ ಕೊಡಲು ಬಂದವರಿಗೆ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉಢಾಪೆ ಉತ್ತರ ಕೊಟ್ಟಘಟನೆ ಗುರುವಾರ ಬಾದಾಮಿಯಲ್ಲಿ ನಡೆದಿದೆ. ಕರೋನಾ ಪೀಡಿತ ಡಾಣಕಶಿರೂರ ಗ್ರಾಮಕ್ಕೆ ಹೋಗುವ ಮುನ್ನ ಪ್ರವಾಸಿ ಮಂದಿರದ ಬಳಿ ಬಡಮಹಿಳೆಯರು ಮನವಿ ಸಲ್ಲಿಸಲು ಬಂದಿದ್ದರು. ಆಗ ಸಿದ್ದರಾಮಯ್ಯಅವರು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರಿಗೆ ಜಿಂದಾಬಾದ್, ನೀರು ಕೊಡರೋ ಎಂದಿರುವುದು ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ. ಕರೋನಾ ಲಾಕ್ ಡೌನ್ ನಂತರ ಮೂರು ತಿಂಗಳ ಬಳಿಕ ಇದೀಗ  ಕ್ಷೇತ್ರಕ್ಕೆ ಬಂದಿರುವ […]