ಮುಂಬೈ prajakiran.com : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಶನಿವಾರ ಆರಂಭಗೊಂಡಿದೆ. ಮುಂಬೈನ ಅವರ ಫ್ಲ್ಯಾಟ್ ಗೆ ತೆರಳಿದ ಸಿಬಿಐ ಅಧಿಕಾರಿಗಳ ತಂಡ ಹಲವರ ವಿಚಾರಣೆ ನಡೆಸಿದೆ. ಅದರಲ್ಲೂ ಅಡುಗೆ ಸಹಾಯಕ ನೀರಜ್, ಕೇಶವ್, ದಿಪೇಶ್ ಸೇರಿ ಐವರ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ. ಜೂನ್ 13, 14ರಂದು ಏನ್ ನಡೆಯಿತು ಎಂಬುದರ ಕುರಿತು ಮಾಹಿತಿ ಕಲೆ ಹಾಕಿದರು. ಅಲ್ಲದೆ, ರಿಯಾ ಚಕ್ರವರ್ತಿ ಜೊತೆಗೆ ಒಡನಾಟ ಸೇರಿ ಮನೆಯಲ್ಲಿ […]