ರಾಜ್ಯ

ಬಿ.ಆರ್.ಸಿ., ಸಮನ್ವಯಾಧಿಕಾರಿಗಳಿಗೆ ಒತ್ತಡ ನಿರ್ವಹಣಾ ತರಬೇತಿ

ಧಾರವಾಡ prajakiran.com : ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್-ಕರ್ನಾಟಕ) ಕ್ಷೇತ್ರ ಸಂಪನ್ಮೂಲ ಕೇಂದ್ರ(ಬಿ.ಆರ್.ಸಿ.)ಗಳ ಸಮನ್ವಯಾಧಿಕಾರಿಗಳಿಗೆ ‘ಗೂಗಲ್ ಮೀಟ್ ಆ್ಯಪ್’ ಬಳಕೆ ಮಾಡಿಕೊಂಡು ಅಂತರ್ಜಾಲ ಸಂವಹನದ ಮೂಲಕ ಒತ್ತಡ ನಿರ್ವಹಣಾ ವಿಷಯವಾಗಿ ವಿಶೇಷ ತರಬೇತಿ ಹಮ್ಮಿಕೊಂಡಿತ್ತು. ಕೋವಿಡ್-೧೯ ಹಿನ್ನೆಲೆಯಲ್ಲಿ ಮುಖಾಮುಖಿ ತರಬೇತಿಗೆ ಅವಕಾಶವಿಲ್ಲದೇ ಇರುವದಿಂದ ದೂರ ಸಂಪರ್ಕದ ಅಂತರ್ಜಾಲ ಸಂವಹನದಲ್ಲಿಯೇ ತರಬೇತಿಯ  ವಿಷಯ ಮಂಡನೆ, ಚರ್ಚೆ, ಸಂವಾದ, ಪ್ರಶ್ನೋತ್ತರ ಪ್ರಕ್ರಿಯೆಗಳನ್ನು ನಿಗದಿತ ವೇಳಾಪಟ್ಟಿಗೆ ಅನುಸರಿಸಿ ನಿರ್ವಹಿಸಲಾಯಿತು. ಜುಲೈ ೨೨ ರಂದು ಬೆಂಗಳೂರು ಮತ್ತು […]