ಅಪರಾಧ

ಕಿರುತೆರೆ  ನಟಿ ಚಂದನಾಗೆ ವಂಚಿಸಿದ್ದ ಆರೋಪಿ ದಿನೇಶ್ ಬಂಧನ

ಬೆಂಗಳೂರು prajakiran.com : ಹಾಸನ ಮೂಲದ ಕಿರುತೆರೆ  ನಟಿ ಚಂದನಾಗೆ ವಂಚಿಸಿದ್ದ ಆರೋಪದ ಹಿನ್ನಲೆಯಲ್ಲಿ ಆರೋಪಿ ದಿನೇಶ್ ನನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರಿನ ಬೆರಣಗೊಡುವಿನಲ್ಲಿ ತಲೆಮರೆಸಿಕೊಂಡಿದ್ದ ದಿನೇಶ ನನ್ನು ಬೆಂಗಳೂರಿನ ಸದ್ದುಗುಂಟೆಪಾಳ್ಯದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬೇಲೂರು ತಾಲೂಕಿನವಾಗಿನಕೆರೆ ಮೂಲದ ಇಂಜಿನಿಯರ್ ಆಗಿದ್ದ ಇತ ತನ್ನ ಸ್ನೇಹಿತನ ಮನೆಯಲ್ಲಿ ಅವಿತುಕೊಂಡಿದ್ದ ಬಗ್ಗೆ ಪೊಲೀಸರು ಸುಳಿವು ಅರಿತು ಬಂಧಿಸಿಕರೆತಂದಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಮೇ 28ರಂದು ನಟಿ ಚಂದನಾ ವಿಷ […]