ಅಪರಾಧ

ಧಾರವಾಡದ ಇಬ್ಬರು ಕುಖ್ಯಾತ ಕಳ್ಳರ ಬಂಧಿಸಿದ ಪೊಲೀಸರು

ಧಾರವಾಡ prajakiran.com : ಧಾರವಾಡದ ಇಬ್ಬರು ಕುಖ್ಯಾತ ಕಳ್ಳರನ್ನು ಕೊನೆಗೂ ಬಂಧಿಸುವಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಇಬ್ಬರು ಕುಖ್ಯಾತ ಕಳ್ಳರು ಧಾರವಾಡದ ಬಾಲಾಜಿ ಬಂಗಾರದ ಅಂಗಡಿ ಮೇಲ್ಛಾವಣಿ ಒಡೆದು ಅಂಗಡಿಗೆ ನುಗ್ಗಿ, ಅಪಾರ ಪ್ರಮಾಣದ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಧಾರವಾಡ ಶಹರ ಪೊಲೀಸ್ ಠಾಣೆ ಪೊಲೀಸರು ಧಾರವಾಡ ಮದಾರಮಡ್ಡಿಯ ಜಾವೀದ್ ಶಾಮೀದ್ ಅಲಿ ಡಲಾಯತ್ ಹಾಗೂ ಆಜಾದ ನಗರದ ಪ್ರಜ್ವಲ್ ತಂದೆ ಲಕ್ಷ್ಮಣ ಮಾದರ ನನ್ನು […]