ರಾಜ್ಯ

ಧಾರವಾಡ-ಸವದತ್ತಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತ

 ಹಾರೂಬೆಳವಡಿ ಬ್ರಿಡ್ಜ್ ಮತ್ತೇ ಸಂಪರ್ಕ ಕಡಿತ …! ಧಾರವಾಡ Prajakiran.com : ನಿನ್ನೇ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಧಾರವಾಡ-ಸವದತ್ತಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಹಾರೂಬೆಳವಡಿ ಬ್ರಿಡ್ಜ್ ಈ ಹಿಂದೆ ಭಾರೀ ಮಳೆಗೆ ಕಿತ್ತುಕೊಂಡು ಹೋಗಿತ್ತು. ಹೀಗಾಗಿ ಅದರ ನಿರ್ಮಾಣ ಕಾರ್ಯ ಮುಂದುವರೆದಿದೆ. ತಾತ್ಕಲಿಕ ರಸ್ತೆ ನಿರ್ಮಿಸಿ, ಪ್ರಯಾಣಿಕರಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಕಳೆದ 12ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮತ್ತೇ ಸಂಪರ್ಕ ಕಡಿತಗೊಂಡಿದೆ. ಈ ಕುರಿತು ಮಾಹಿತಿ ಖಚಿತ ಪಡಿಸಿರುವ ಧಾರವಾಡ […]