ಅಪರಾಧ

ಧಾರವಾಡ ನ್ಯಾಯಾಲಯದ ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

ಬ್ರೌನ್ ಶುಗರ್ ಮಾರಾಟ ಪ್ರಕರಣ : ಧಾರವಾಡ prajakiran.com : ಮಾದಕ ವಸ್ತುಗಳನ್ನು (ಬ್ರೌನ್ ಶುಗರ್) ಮಾರಾಟ ಮಾಡುತ್ತಿದ್ದ ಅಪರಾಧಿಗೆ ಧಾರವಾಡ ಜಿಲ್ಲಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಅಲ್ಲದೆ, ಆರೋಪಿಯ ಮೇಲ್ಮನವಿಯನ್ನು ಧಾರವಾಡ ಹೈಕೋರ್ಟ್ ಪೀಠ, ವಜಾಗೊಳಿಸಿ, ಮಹತ್ವದ ಆದೇಶ ಹೊರಡಿಸಿದೆ. ಧಾರವಾಡದ ಮೈಲಾರಲಿಂಗ ನಗರದ ಮನೆಯೊಂದರ ಮೇಲೆ ೨೦೧೩ರ ಜ. ೩೧ರಂದು ದಾಳಿ ನಡೆಸಿದ್ದ ಶಹರ ಠಾಣೆ ಪೊಲೀಸರು, ಆರ್ಥರ್ ಜೋಸೆಫ್ ಎಂಬ ನೈಜೀರಿಯನ್ ಪ್ರಜೆಯೊಬ್ಬನಿಂದ ೨೨೦ ಗ್ರಾಂ. ಬ್ರೌನ್ ಶುಗರ್ […]