ರಾಜ್ಯ

ಧಾರವಾಡ ರೈತರ ಜಮೀನಿನಲ್ಲಿಯೇ ಕೊಳೆತ ಆಲೂಗಡ್ಡೆ….!

ಧಾರವಾಡ prajakiran.com : ಮಳೆ ಆದರೂ ಒಂದು ಸಂಕಟ.. ಬಿಟ್ಟರೂ ಒಂದು ಸಂಕಟ.. ಏನೇ ಆದರೂ ನಷ್ಟ ಅನುಭವಿಸೋದು ರೈತ ಮಾತ್ರ. ಹೌದು! ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಕಟಾವಿಗೆ ಬರಬೇಕಿದ್ದ ಆಲೂಗಡ್ಡೆ ಅದೇ ಜಮೀನಿನಲ್ಲಿ ಕೊಳೆಯುವಂತಾಗಿದೆ. ನಿರಂತರ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಧಾರವಾಡ ಜಿಲ್ಲೆಯ ಆಲೂಗಡ್ಡೆ ಬೆಳೆ ರಾಜ್ಯ ಹಾಗೂ ಅಂತರ ರಾಜ್ಯಗಳಿಗೂ ರಫ್ತಾಗುತ್ತಿತ್ತು. ಈ ಆಲೂಗಡ್ಡೆ ಬೆಳೆ ಕೂಡ ರೈತರಿಗೆ ಉತ್ತಮ ಆದಾಯ ತಂದು ಕೊಡುತ್ತಿತ್ತು. ಆದರೆ, ನಿರಂತರ ಮಳೆಯಿಂದಾಗಿ […]