ರಾಜ್ಯ

ಧಾರವಾಡದ ಹಸುವಿನ ಹೊಟ್ಟೆಯಲ್ಲಿ 45 ಕೆ.ಜಿ. ಪ್ಲಾಸ್ಟಿಕ್ ಪತ್ತೆ …!

ಯಶಸ್ವಿ ಶಸ್ತ್ರ ಚಿಕಿತ್ಸೆಯಿಂದ ಹಸು ಪ್ರಾಣಾಪಾಯದಿಂದ ಪಾರು ಧಾರವಾಡ : ಧಾರವಾಡ ತಾಲೂಕಿನ ಹಾರೋಬೆಳವಡಿಯ ರೈತ ರಾಮಪ್ಪ ಉದಮೇಶಿ ಅವರ ಹಸು ಪ್ಲಾಸ್ಟಿಕ್ ಅಜೀರ್ಣ ತೆಯಿಂದ ಬಳಲುತ್ತಿತ್ತು. ಪಶುವೈದ್ಯರಾದ ಡಾ: ವಿನೀತ, ಡಾ: ತಿಪ್ಪಣ್ಣ ರಾಂಪೂರೆ ಹಾಗೂ ಡಾ: ಕಿರಣಕುಮಾರ ಇವರ ತಂಡ ಶಸ್ತ್ರ ಚಿಕಿತ್ಸೆ ಮಾಡಿ 45 ಕೆ.ಜಿ ತೂಕದ ಪ್ಲಾಸ್ಟಿಕ್ ತೆಗೆದು ಹಸುವಿನ ಪ್ರಾಣ ಉಳಿಸಿದ್ದಾರೆ‌. ಪ್ಲಾಸ್ಟಿಕ್ ವಸ್ತುಗಳನ್ನು ಹಸುಗಳು ತಿನ್ನದಂತೆ ನೋಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಾಧ್ಯವಾದಷ್ಟು ಅದರ ಬಳಕೆ ಮಾಡುವುದನ್ನು ನಿಲ್ಲಿಸಿ […]