ರಾಜ್ಯ

ಶುಲ್ಕ ಕಟ್ಟಿಲ್ಲ ಎಂದು ಆನ್‌ಲೈನ್ ತರಗತಿ ನಿಲ್ಲಿಸುವಂತಿಲ್ಲ ಎಂದ ಶಿಕ್ಷಣ ಸಚಿವ

*ಫೀಸ್ ಕಟ್ಟಿ ಎಂದು ಪೀಡಿಸುವ ಶಾಲೆಗಳಿಗೆ ಸುರೇಶಕುಮಾರ್ ಖಡಕ್ ವಾರ್ನಿಂಗ್* ಬೆಂಗಳೂರು prajakiran.com : ಖಾಸಗಿ ಶಾಲೆಗಳು ಕೆಲ ಫೈನಾನ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು, ಅಲ್ಲಿಂದ ಸಾಲ ಪಡೆದು ಫೀಸ್ ಕಟ್ಟುವಂತೆ ಪೋಷಕರಿಗೆ ಶಾಲೆಗಳು ಒತ್ತಡ ಹೇರುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಆರೋಪ ನಿಜವಾದರೆ ಇಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಡ್ಡಿಗೆ ಹಣ ಪಡೆದು ಫೀಸ್ ಕಟ್ಟಿ ಎಂದು ಶಾಲೆಗಳು […]

ರಾಜ್ಯ

ಶಾಲಾ-ಕಾಲೇಜ್ ಆರಂಭ ಇನ್ನೂ ನಿರ್ಧಾರವಾಗಿಲ್ಲ ಎಂದ ಶಿಕ್ಷಣ ಸಚಿವರು

ಧಾರವಾಡ prajakiran.com : ರಾಜ್ಯದಲ್ಲಿ ಶಾಲಾ,  ಕಾಲೇಜುಗಳನ್ನು  ಯಾವಾಗ  ಪ್ರಾರಂಭ  ಮಾಡಬೇಕು  ಎಂಬುದರ  ಬಗ್ಗೆ  ಕೇಂದ್ರ  ಸರ್ಕಾರದ ನಿರ್ದೇಶನಕ್ಕಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ  ಹಾಗೂ ಸಕಾಲ ಸಚಿವ ಎಸ್. ಸುರೇಶಕುಮಾರ ಹೇಳಿದರು. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂನ್ ೧೦ ರಿಂದ ೧೨ ರ ಮಧ್ಯೆ ರಾಜ್ಯದ ಎಲ್ಲ ೪೭ ಸಾವಿರ ಸರ್ಕಾರಿ ಶಾಲೆಗಳು ಖಾಸಗಿ ಮತ್ತು ಅನುದಾನಿತ ಶಾಲೆಗಳು ಪೋಷಕರ ಮತ್ತು ಎಸ್‌ಡಿಎಂಸಿಗಳ ಸಭೆ ನಡೆಸಿ ಶಾಲಾ ಪುನರಾರಂಭದ ಕುರಿತು ಸಲಹೆಗಳನ್ನು ಪಡೆಯಲು […]