ರಾಜ್ಯ

ಚಾಮರಾಜನಗರದಲ್ಲಿ ಸರಳ ಗ್ರಾಮೀಣ ದಸರಾಕ್ಕೆ ಚಾಲನೆ

ಚಾಮರಾಜನಗರ prajakiran.com : ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಸರಳ ಗ್ರಾಮೀಣ ದಸರಾಕ್ಕೆ ಚಾಲನೆ ದೊರೆಯಿತು. ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಮತ್ತು ದೇವಸ್ಥಾನದ ಮುಂಭಾಗದಲ್ಲಿ ವಿದ್ಯುತ್ ಅಲಂಕಾರಗಳನ್ನು ಮಾಡಲಾಗಿತ್ತು. ನಾಲ್ಲು ದಿನಗಳ ಕಾಲ ಸಂಜೆ 7ಗಂಟೆ ಯಿಂದ 8 ಗಂಟೆಯ ವರೆಗೆ ಸಾಂಸ್ಕೃತಿಕ  ಕಾರ್ಯಕ್ರಮ ನಡೆಲಿದೆ. ವಿದ್ಯುತ್ ದೀಪಾ ಅಲಂಕಾರದ ಉದ್ಘಾಟನೆಯನ್ನು  ಕೊಳ್ಳೇಗಾಲ ಶಾಸಕ ಮಹೇಶ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ, ಶಾಸಕರಾದ ಪುಟ್ಟರಂಗಶೆಟ್ಟಿ,  ನಿರಂಜನ್ ಕುಮಾರ್ ಹಾಗೂ ಚೂಡ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯ […]

ರಾಜ್ಯ

ಚಾಮರಾಜನಗರದ ಮಂಗಲ ಗ್ರಾಮದ ಬಾಳೆ ತೋಟದಲ್ಲಿ ಚಿಪ್ಪು ಹಂದಿ ಪತ್ತೆ

ಬಿಳಿಗಿರಿ ಶ್ರೀನಿವಾಸ ಚಾಮರಾಜನಗರ prajakiran.com : ಚಾಮರಾಜನಗರದ ಸಮೀಪದ ಮಂಗಲ ಗ್ರಾಮದ ಬಾಳೆ ತೋಟದಲ್ಲಿ ಚಿಪ್ಪು ಹಂದಿ ಕಾಣಿಸಿಕೊಂಡಿದೆ. ತಕ್ಷಣ ರೈತ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬಂದ್ದಿಗಳು ಚಿಪ್ಪು ಹಂದಿಯನ್ನು ಹಿಡಿದು ಕೆ.ಗುಡಿಯ ಶೀತ ವಿಲ್ಲದ ಪ್ರದೇಶದಲ್ಲಿ ಈ ಪ್ರಾಣಿಯನ್ನು ಬಿಡಲಾಗುವುದು ಎಂದು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಆರ್.ಎಫ್.ಒ ಅಭಿಲಾಷ್, ರವಿ, ಫೈರೋಜ್ ಇದ್ದರು Share on: WhatsApp