ಜಿಲ್ಲೆ

ಧಾರವಾಡದ ವಿವಿಧ ಬಡಾವಣೆಗಳಲ್ಲಿ ಮೊಂಬತ್ತಿ ಪ್ರತಿಭಟನೆ

ಧಾರವಾಡ prajakiran.com : ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ  ನಡೆದ ೧೯ ವರ್ಷದ ಯುವತಿಯ ಅತ್ಯಾಚಾರ  ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಧಾರವಾಡದ ವಿವಿಧ ಬಡಾವಣೆಯ ಜನರು ಮೊಂಬತ್ತಿ ಪ್ರತಿಭಟನೆ ನಡೆಸಿದರು.  ಧಾರವಾಡದ ಯು.ಬಿ.ಹಿಲ್‌ನ ರಾಯದುರ್ಗ ಬಡಾವಣೆ, ಹೊಸಯಲ್ಲಾಪುರದ ಮಂಡ್ ಓಣಿ, ಸನ್ಮತಿ ರಸ್ತೆ, ಹಿರೆಮಠ್ ಚಾಳ ರಾಮನಗರ, ಸೈದಾಪುರ, ನಾಯಕನ ಹುಲಕಟ್ಟಿ ಗ್ರಾಮ ಸೇರಿದಂತೆ ಹಲವೆಡೆ ಮೋಂಬತ್ತಿ ಪ್ರತಿಭಟನೆ ನಡೆಯಿತು. ಈ ವೇಳೆ ಉತ್ತರ ಪ್ರದೇಶದ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆ […]