ರಾಜ್ಯ

ಬೀದಿಬದಿ ಹೆರಿಗೆಯಾದ ಆಕಳು, ಕರು ರಕ್ಷಣೆ ಮಾಡಿದ ಯುವ ಉದ್ಯಮಿ

ಧಾರವಾಡ prajakiran.com : ಧಾರವಾಡದ ಕಲ್ಯಾಣ ನಗರದಲ್ಲಿ ಬೀದಿಬದಿ ಹೆರಿಗೆಯಾಗಿ ಮಳೆಯಲ್ಲಿ ಸಿಲುಕಿ ನರಳುತ್ತಿದ್ದ ಆಕಳು, ಕರುವನ್ನು ಯುವ ಉದ್ಯಮಿ ರಾಘವೇಂದ್ರ ಶೆಟ್ಟಿ ಅವರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸ್ಥಳೀಯರ ನೆರವು ಕೋರಿದರೆ ಯಾರೊಬ್ಬರು ಸಹಾಯ ಹಸ್ತ ಚಾಚದ ಹಿನ್ನಲೆಯಲ್ಲಿ ಬೇಸತ್ತು ತಮ್ಮ ಹೋಟೆಲ್ ಹೋಗಿ ಬಿಸಿ ನೀರು ಕಾಯಿಸಿ ತಂದು ಆಕಳ ಮೈ ತೊಳೆದು ಆರೈಕೆ ಮಾಡಿದ್ದಾರೆ. ಆನಂತರ ಹಲವು ಗಂಟೆಗಳ ಕಾಲ ಅದರ ಮೂಲ ಮಾಲೀಕರನ್ನ ಶೋಧ ಮಾಡಿ ಅವರನ್ನು ಕರೆದು  ಸುರಕ್ಷಿತವಾಗಿ […]