ರಾಜ್ಯ

ರಾಜಕೀಯದಲ್ಲಿ ಎಲ್ಲರೂ ಸಚಿವ ಸ್ಥಾನ ಆಕಾಂಕ್ಷಿಗಳು ಎಂದ ಧಾರವಾಡ ಶಾಸಕ

ಧಾರವಾಡ prajakiran.com  : ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದು, ರಾಜಕೀಯದಲ್ಲಿ ಎಲ್ಲರೂ ಸಚಿವ ಸ್ಥಾನ ಆಕಾಂಕ್ಷಿಗಳೇ. ಎಂಎಲ್ಎ ಆದ ಎಲ್ಲರಿಗೂ ಮುಂದಿನ ಸ್ಥಾನಕ್ಕೆ ಹೋಗುವ ಅಪೇಕ್ಷೆ ಇರುತ್ತದೆ ಎಂದು ತಿಳಿಸಿದರು. ಫಿಲ್ಡ್ ನಲ್ಲಿ ಇರುವವರ ಮನಸ್ಸಿನಲ್ಲಿ ಅವಶ್ಯಕವಾಗಿ ಆ ಆಕಾಂಕ್ಷೆ ಇದ್ದೆ ಇರುತ್ತದೆ.  ನಮ್ಮ ಪಕ್ಷ ಮತ್ತು ನಾಯಕತ್ವ ವಿಶೇಷವಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು. ಯಾವ ಸಂದರ್ಭದಲ್ಲಿ ಯಾರಿಗೆ ಅವಕಾಶ ಕೊಡಬೇಕು ಅವರಿಗೆ ಬಿಟ್ಟಿರುವಂತಹುದು ಸಚಿವ ಸ್ಥಾನದ ಬಗ್ಗೆ […]