ಅಪರಾಧ

ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಭೈರಗೊಂಡ ಮಹಾದೇವ್ ಸಾಹುಕಾರ್ ಗೆ ಮೂರು ಗುಂಡು, ಸ್ಥಳದಲ್ಲಿಯೇ ಮ್ಯಾನೇಜರ್ ಸಾವು 

ವಿಜಯಪುರ prajakiran.com : ಭೀಮಾತೀರದಲ್ಲಿ ಮತ್ತೆ ಸೋಮವಾರ ಗುಂಡಿನ ಸದ್ದು ಮೊಳಗಿದ್ದು,  ಮಹಾದೇವ ಸಾಹುಕಾರ್ ಭೈರಗೊಂಡ ಸಂಚರಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಮಹಾದೇವ ಭೈರಗೊಂಡ ಅವರ ಸ್ಥಿತಿ ಗಂಭೀರವಾಗಿದೆ. ಅವರ ಹೊಟ್ಟೆ ಭಾಗದಲ್ಲಿ  ಎರಡು ಗುಂಡು ತಗುಲಿದ್ದರೆ, ಇನ್ನೊಂದು ಗುಂಡು ಬೆನ್ನಿನ ಪಕ್ಕೆಲುಬಿಗೆ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಗುಂಡಿನ ದಾಳಿಗೆ ಭೈರಗೊಂಡ ಮಹಾದೇವ ಸಾಹುಕಾರ್ ಮ್ಯಾನೇಜರ್ ಬಾಬುರಾಮ್ ಮಾರುತಿ […]