ರಾಜ್ಯ

ಕೆಸಿಸಿ ಬ್ಯಾಂಕ್ ಗೆ ದೀರ್ಘ ಕಾಲದಿಂದ ಕಟಬಾಕಿಯಾಗಿದ್ದ ೨೬ ಕೋಟಿ ಸಾಲ ವಸೂಲು

ಕೆಸಿಸಿ ಬ್ಯಾಂಕ್ ಆರ್ಥಿಕವಾಗಿ ಸದೃಢ ಧಾರವಾಡ prajakiran.com: ದೀರ್ಘ ಕಾಲದಿಂದ ಕಟಬಾಕಿಯಾಗಿದ್ದ ದೊಡ್ಡ ಸಾಲಗಳ ವಸೂಲಾತಿ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ತಮ್ಮ ಅವಧಿಯಲ್ಲಿ ಕೈಕೊಳ್ಳಲಾಯಿತು ಎಂದು ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕೆಸಿಸಿ ಬ್ಯಾಂಕ್ ಉತ್ತಮ ಲಾಭ ಗಳಿಸುವಂತೆ ಮಾಡಿರುವುದಾಗಿ ವಿವರಿಸಿದರು. ಬ್ಯಾಂಕ್‌ನಲ್ಲಿ ಕಳೆದ ಎರಡು ದಶಕಗಳ ಮೇಲ್ಪಟ್ಟು ವಸೂಲಾಗದೆ ಬಾಕಿ ಉಳಿದಿರುವ ವಿವಿಧ […]