ರಾಜ್ಯ

ಬೈಲಹೊಂಗಲ್ ತಹಸೀಲ್ದಾರ್ ಸಿಬ್ಬಂದಿಗೆ ಕರೋನಾ :  ಕಚೇರಿ ಸೀಲ್ ಡೌನ್

ಬೈಲಹೊಂಗಲ prajakiran.com : ರಾಜ್ಯದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿರುವ ಮಹಾಮಾರಿ ಕೊರೊನಾ ಅಟ್ಟಹಾಸ ಇದೀಗ ಬೈಲಹೊಂಗಲ ತಹಸೀಲ್ದಾರರ ಕಚೇರಿಗೂ ತಾಗಿದೆ. ಇದರಿಂದಾಗಿ ಬೈಲಹೊಂಗಲ ತಹಸೀಲ್ದಾರ ಕಚೇರಿ ಸೀಲ್ ಡೌನ್ ಆಗಿದೆ.ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರಿಗೆ ಕರೋನಾ ಸೊಂಕು ವ್ಯಾಪಿಸಿರುವುದು ದೃಢವಾಗಿದೆ. ಇದರ ಪರಿಣಾಮ ತಹಸೀಲ್ದಾರ ಕಚೇರಿಯ ಇತರ ಸಿಬ್ಬಂದಿಗೂ ಢವ ಢವ ಶುರುವಾಗಿದೆ. ಮುಂಜಾಗ್ರತ ಕ್ರಮವಾಗಿ ಸೋಮವಾರ ರಾತ್ರಿಯೇ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಅವರು ಕಳೆದ ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು.  ಹೀಗಾಗಿ ಕೋವಿಡ್ […]

ರಾಜ್ಯ

ಬೈಲಹೊಂಗಲ ಶಾಸಕರಿಗೂ ಕರೋನಾ ಪಾಸಿಟಿವ್….!

ಬೈಲಹೊಂಗಲ prajakiran,com : ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕೂಡ ಮಹಾಮಾರಿ ಕರೋನಾ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಈ ನಡುವೆ ಬಿಜೆಪಿಯ ಬೈಲಹೊಂಗಲ ಶಾಸಕರಿಗೆ ಕರೋನಾ ಪಾಸಿಟಿವ್ ಇರುವುದು ದೃಢವಾಗಿದೆ. ಇದರಿಂದಾಗಿ ಅವರ ಜೊತೆ ಸಭೆ ನಡೆಸಿದ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ಹೋಂ ಕ್ವಾರಂಟೈನ್ ಆಗಿದ್ದಾರೆ. ಕಳೆದ ಎರಡು ದಿನಗಳಿಂದ ಬೈಲ್ ಹೊಂಗಲ ಲಾಕ್ ಡೌನ್ ಹಿನ್ನಲೆಯಲ್ಲಿ ಸತತವಾಗಿ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಶಾಸಕರಿಗೆ […]

ರಾಜ್ಯ

ಬೈಲಹೊಂಗಲ ತಾಲೂಕು ಜು 16 ರಿಂದ 25 ರ ವೆರೆಗೆ ಲಾಕಡೌನ

ಬೈಲಹೊಂಗಲ prajakiran.com  : ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ಕಾಯಿಲೆಯ ನಿಯಂತ್ರಣ ಮಾಡಲು ಜು 16 ರಿಂದ 25 ರ ವೆರೆಗೆ ಬೈಲಹೊಂಗಲ ತಾಲೂಕು ಲಾಕಡೌನ ಮಾಡಲಾಗಿದ್ದು, ಬೆಳಿಗ್ಗೆ 7 ರಿಂದ  ಮಧ್ಯಾಹ್ನ 12 ರವರೆಗೆ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು. ಅವರು ಮಂಗಳವಾರ ವ್ಯಾಪಾರಸ್ಥರ ಸಭೆ ನಡೆಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿ ಈ ವಿಷಯ ಪ್ರಕಟಿಸಿದರು. ಕಾಯಿಲೆಯು‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾರಣ ಲಾಕಡೌನ ಅತೀ ಅವಶ್ಯಕವಿರುವದರಿಂದ ಈ ಕ್ರಮ […]