ಲಕ್ನೋ (ಉತ್ತರಪ್ರದೇಶ) prajakiran.com : ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ನಾಯಕರು ಸೇರಿ 32 ಆರೋಪಿಗಳು ನಿರ್ದೋಷಿಗಳು ಎಂದು ಲಕ್ನೋ ವಿಶೇಷ ಸಿಬಿಐ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. 2 ಸಾವಿರ ಪುಟಗಳ ತೀರ್ಪು ಪ್ರಕಟಿಸಿದ ಲಕ್ನೋ ವಿಶೇಷ ಸಿಬಿಐ ಕೋರ್ಟ್ ಮಸೀದಿ ಧ್ವಂಸ ಪೂರ್ವ ನಿಯೋಜಿತವಲ್ಲ. ಆರೋಪಿಗಳ ವಿರುದ್ದ ಪ್ರಬಲ ಸಾಕ್ಷ್ಯವಿಲ್ಲ. ಅಲ್ಲದೆ ಒಳಸಂಚು ರೂಪಿಸಿರುವುದಕ್ಕೆ ಯಾವುದೇ ವೀಡಿಯೋ ಹಾಗೂ ಪೋಟೋ ಸಾಕ್ಷ್ಯ ಸ್ವೀಕಾರಅರ್ಹವಲ್ಲ ಎಂದು ಹೇಳಿದೆ. ಬಿಜೆಪಿಯ […]