ರಾಜ್ಯ

ಶಾಸಕರ ಮೈಯಲ್ಲಿ ರೈತಪರ ರಕ್ತ ಹರಿಯುತ್ತಿದ್ದರೆ ವಿರೋಧಿಸಲಿ

ಧಾರವಾಡ prajakiran.com : ಕೇಂದ್ರ ಹಾಗೂ ರಾಜ್ಯ ಸರಕಾರ ಕದ್ದು ಮುಚ್ಚಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತಂದಿರುವನ್ನು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಮೋದಿ ಜಮೀನ್ದಾರಿ ಪದ್ದತಿ ಎಂದು ಕಿಡಿ ಕಾರಿದ್ದಾರೆ. ಅವರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ರೈತ ಹಿತರಕ್ಷಣಾ ಪರಿವಾರದಿಂದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ  ಧರಣಿ ಯಲ್ಲಿ ಮಾತನಾಡಿದರು.   ಎಲ್ಲಕ್ಕಿಂತ ಹೆಷ್ಷಾಗಿ ದೇಶದ ಸಂಸ್ಕೃತಿ ಹಾಳು ಮಾಡಲಾಗುತ್ತಿದೆ.   ಶಾಸಕರ ಮೈಯಲ್ಲಿ ರೈತಪರ ರಕ್ತ ಹರಿಯುತ್ತಿದ್ದರೆ ರೈತ […]