ರಾಜ್ಯ

ಧಾರವಾಡದ ವಕೀಲ ಬಿ.ಐ. ದೊಡ್ಡಮನಿ ಹೃದಯಾಘಾತದಿಂದ ಸಾವು …!

 * ಕರೋನಾ ಟೆಸ್ಟ್ ವರದಿ ಬಾಕಿ ಧಾರವಾಡ prajakiran.com : ದಲಿತ ಸಂಷರ್ಷ ಸಮಿತಿ  ಜೊತೆಗೆ ಗುರುತಿಸಿಕೊಂಡಿದ್ದ ಧಾರವಾಡದ ವಕೀಲ ಬಿ.ಐ. ದೊಡ್ಡಮನಿ ಸೋಮವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ಸೋಮವಾರ ಬೆಳಗ್ಗೆ ಪ್ರಭುನಗರ ಹೊನ್ನಾಪುರದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಕೋವಿಡ್ ತಪಾಸಣೆ ಜೊತೆಗೆ ಅವರನ್ನು ಹಲವು ತಪಾಸಣೆಗೆ ಒಳಪಡಿಸಿದ್ದರು. ಇದರಿಂದ ಇನ್ನಷ್ಟು ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ […]