ಜಿಲ್ಲೆ

ಗದಗನಲ್ಲಿ ಕೆಸರು ಗುಂಡಿಗಳ ಮೇಲೆ ವಾಹನ ಸವಾರರ ಸರ್ಕಸ್‌

ರಸ್ತೆ ದುರಸ್ತಿಗೆ ಆಟೋ ಸಂಘ ಒತ್ತಾಯ ಹದಗೆಟ್ಟ ಹೊಸ ಬಸ್ ನಿಲ್ದಾಣ ರಸ್ತೆ : ಜನರ ಪರದಾಟ ಗದಗ prajakiran.com :  ಜಿಲ್ಲಾ ಕೇಂದ್ರವಾದ ಗದಗನ ಹೊಸ ಬಸ್ ನಿಲ್ದಾಣದ ಮುಖ್ಯರಸ್ತೆಗಳಲ್ಲಿ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಆದರೂ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದೇ ಮೌನ ವಹಿಸಿದ್ದಾರೆ ಎಂದು   ಆರೋಪಿಸಿ ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ಜೈ ಭೀಮ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮಂಗಳವಾರ ಸಂಜೆ ಬಸ್ […]