ರಾಜ್ಯ

ಭಕ್ತರ ತುಲಾಭಾರ ನಿರಾಕರಿಸಿದ ಅಮ್ಮಿನಬಾವಿ ಶ್ರೀಗಳು

ಶ್ರೀಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ೮೭ನೇ ವರ್ಧಂತಿ ಮಹೋತ್ಸವ ಧಾರವಾಡ prajakiran.com : ಕೋವಿಡ್-೧೯ ವೈರಸ್ ಹಾವಳಿ, ರಾಜ್ಯದೆಲ್ಲೆಡೆ ಅತಿಯಾದ ಮಳೆಯಿಂದ ತೆಲೆದೋರಿರುವ ಪ್ರವಾಹದ ಸಾವು-ನೋವುಗಳನ್ನು ಗಮನದಲ್ಲಿಟ್ಟುಕೊಂಡು ಧಾರವಾಡ   ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರು ತಮ್ಮ ೮೭ನೇ ವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಭಕ್ತರ ತುಲಾಭಾರ ಸೇವೆ  ನಿರಾಕರಿಸಿದ್ದಾರೆ.  ಸಾಮಾಜಿಕಅಂತರವನ್ನು ಪಾಲನೆ ಮಾಡುವ ಜೊತೆಗೆ ಶ್ರೀಮಠದ ಪ್ರಾಂಗಣದಲ್ಲಿ ಗುರುವಾರ ಆ.೧೩ರಂದು ಭಕ್ತರು ಪ್ರೀತಿಯಿಂದ ಹಮ್ಮಿಕೊಂಡಿದ್ದ ಸಕ್ಕರೆ, ಅಕ್ಕಿ, ಬೆಲ್ಲ, ರವೆ ಹಾಗೂ ತೆಂಗಿನಕಾಯಿಗಳ […]