ಜಿಲ್ಲೆ

ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಅಂಬೇಡ್ಕರ್ ಭವನ

ಧಾರವಾಡ prajakiran.com : ಧಾರವಾಡದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಕೋವಿಡ್ ಭೀತಿಯ ನಡುವೆ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಅಂಬೇಡ್ಕರ್ ಭವನ ಇದೀಗ ಕಸದ ತೊಟ್ಟಿಯಂತಾಗಿದ್ದು, ಎಲ್ಲಿ ನೋಡಿದರಲ್ಲಿ ಗಿಡ ಗಂಟಿಗಳು, ಕಸದ ರಾಶಿ, ನೆಲ ಹಾಸು ಮೇಲೂ ಸಹ ಹುಲ್ಲು ಬೆಳೆದಿದೆ. ಈ ಬಗ್ಗೆ ನಿರ್ವಹಣೆ ಮಾಡಬೇಕಾದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ತೋರಿಸುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಕಟ್ಟಡದ ನಿವೇಶನದ ಸ್ಥಳದಲ್ಲಿಯೇ […]