ರಾಜ್ಯ

ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಆರ್ಭಣ, ಜನಜೀವನ ತತ್ತರ

ಬೆಳಗಾವಿ prajakiran.com : ಗಡಿನಾಡು ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಆರ್ಭಟ  ಬುಧವಾರ ಜೋರಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಜನತೆ ಮೊದಲೇ ಕಳೆದ ವರ್ಷದ ಪ್ರವಾಹ ಭೀತಿ ಹಾಗೂ ಕರೋನಾ ಹಾವಳಿಯಿಂದ ಕಂಗೆಟ್ಟ ಬೆನ್ನಲ್ಲೇ ಮತ್ತೇ ಅತಿವೃಷ್ಟಿ ಸಂಭವಿಸುವ ಆತಂಕದಲ್ಲಿದ್ದಾರೆ. ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಜಾಂಬೋಟಿ ಸಮೀಪದ  ಈ ಭಾಗದ ಪ್ರಸಿದ್ದ ದೇವಾಲಯ ಮಲಪ್ರಭಾ ನದಿಯ ಮಧ್ಯ ಭಾಗದಲ್ಲಿ ಇರುವ ಹನುಮಾನ್ ಮಂದಿರ ಸಂಪೂರ್ಣ ಮುಳುಗಡೆಯಾಗಿದೆ.  […]