ರಾಜ್ಯ

ರಾಜ್ಯದಲ್ಲಿ ಶೇ. ೯೫ರಷ್ಟು ಬೆಳೆ ಸಮೀಕ್ಷೆ ಮುಗಿದಿದೆ ಎಂದ ಕೃಷಿ ಸಚಿವ  

ಧಾರವಾಡ prajakiran.com : ರಾಜ್ಯದಲ್ಲಿ ಈಗಾಗಲೇ ಶೇ. ೯೫ರಷ್ಟು ಬೆಳೆ ಸಮೀಕ್ಷೆ ಮುಗಿದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಅವರು ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ಇಲ್ಲಿತನಕ ೨.೧೫ ಕೋಟಿ ಬೆಳೆ ಸಮೀಕ್ಷೆ ಆಗಿದೆ.  ಈ ವರ್ಷ ರೈತರಿಂದಲೇ ಬೆಳೆ ಸಮೀಕ್ಷೆ ಮಾಡಿಸಿದ್ದೇವೆ ಎಂದರು.  ಈಗಾಗಲೇ ಶೇ. ೯೫ರಷ್ಟು ಸಮೀಕ್ಷೆ ಮಾಡಿದೆ. ಮತ್ತೇ ಯಾವುದೇ ಸಮೀಕ್ಷೆ ಮಾಡುವುದಿಲ್ಲ ಎಂದರು. ಕಳೆದ ಸೋಮವಾರ ವಿಮಾ ಕಂಪನಿಗಳ ಜೊತೆ ಸಭೆ ನಡೆಸಲಾಗಿದೆ. ೨೦೧೬ರಿಂದ ೨೦೨೦ರವರೆಗೆ ಎಲ್ಲ ವಿಮೆಗಳ […]