ಅಪರಾಧ

ಧಾರವಾಡದ ರಸ್ತೆ ಅಪಘಾತದಲ್ಲಿ ಮಹಿಳೆ ಸಾವು, ಇನ್ನೊಬ್ಬ ಗಂಭೀರ

ಧಾರವಾಡ prajakiran.com : ಟ್ರ್ಯಾಕ್ಟರ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ಶನಿವಾರ ಸಂಜೆ ನಡೆದಿದೆ. ಧಾರವಾಡದ ಹೊಸಯಲ್ಲಾಪುರ ಪ್ರದೇಶದಲ್ಲಿನ ಸುಣ್ಣದ ಭಟ್ಟಿ ಬಳಿ ರ್ದುಘಟನೆ  ಸಂಭವಿಸಿದೆ. ಕಾಯಿಪಲ್ಯೆ ವ್ಯಾಪಾರ ಮಾಡುತ್ತಿದ್ದ ಹಳಿಯಾಳ ಮೂಲದ ಯಲ್ಲವ್ವ ಶಿವಪ್ಪ ದೊಡ್ಡಮನಿ (೪೮) ಎಂಬುವರೇ ಮೃತಪಟ್ಟ ಮಹಿಳೆ ಎಂದು ಗೊತ್ತಾಗಿದೆ. ಬೈಕ್ ಸವಾರ ಜಮೀರ ಮಗದುಮಸಾಬ ಹಂಗರಕಿ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದುಪೊಲೀಸರು ಪ್ರಜಾಕಿರಣ.ಕಾಮ್ ಗೆ […]

ಅಪರಾಧ

ಧಾರವಾಡದಲ್ಲಿ ಬಿಆರ್ ಟಿ ಎಸ್ ಬ್ಯಾರಿಕೇಡ್ ಗೆ ಡಿಕ್ಕಿಹೊಡೆದು ಯುವಕ ಸಾವು, ಇನ್ನೊಬ್ಬ ಗಂಭೀರ

ಧಾರವಾಡ prajakiran.com : ಬಿಆರ್ ಟಿ ಎಸ್ ಬ್ಯಾರಿಕೇಡ್ ಗೆ ಡಿಕ್ಕಿಹೊಡೆದ ಪರಿಣಾಮ ಒಬ್ಬ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ  ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಇಲ್ಲಿಯ ರಾಯಪುರದ ಐ ಓ ಸಿ ಬಳಿ ನಿನ್ನೇ ರಾತ್ರಿ ಯುವಕನೊಬ್ಬ ಪಲ್ಸರ್ ಬೈಕ್ ನಲ್ಲಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಬೈಕ್ ಸವಾರನ ಜೊತೆಗೆ ಇದ್ದ ಇನ್ನೊಬ್ಬ ಯುವಕ ಗಂಭೀರವಾಗಿ ಗಾಯಗೊಂಡ ಪರಿಣಾಮವಾಗಿ ಆತನ ಸ್ಥಿತಿ ಚಿಂತಾಜನಕವಾಗಿದೆ. ಆತನನ್ನು ತಕ್ಷಣ ಸಮೀಪದ ಧಾರವಾಡದ ಎಸ್ ಡಿಎಂ […]