ರಾಜ್ಯ

ಧಾರವಾಡದಲ್ಲಿ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

ಧಾರವಾಡ : ಕೆ.ಐ.ಎ.ಡಿ.ಬಿ ಗಾಮನಗಟ್ಟಿ ಪ್ರದೇಶದ ನಿರ್ವಹಣೆ, ನಿವೇಶನಗಳ ಬೆಲೆ ಹೆಚ್ಚಳ ಹಿಂಪಡೆಯುವುದು ಮತ್ತು ಪರಿಣಾಮಕಾರಿ ಸಿಂಗಲ್  ವಿಂಡೋ ಸಿಸ್ಟಮ್ ಹಾಗೂ ಹಸ್ತಾಂತರ ನೀತಿ ಜಾರಿ ಮಾಡಬೇಕೆಂದು ಆಗ್ರಹಿಸಿ ಶನಿವಾರ ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು. ಧಾರವಾಡದ ಲಕ್ಕಮ್ಮನಹಳ್ಳಿಯಲ್ಲಿರುವ ಕೆಐಎಡಿಬಿ ಕಚೇರಿ ಎದುರು ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಹಲವರು ಸಾಕ್ಷಿಯಾದರು. ಈ ವೇಳೆ ಕೆಐಎಡಿಬಿಯ ಕೈಗಾರಿಕಾ ವಿರೋಧಿ ನಡೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ವಿವಿಧ ಕೈಗಾರಿಕಾ […]