ರಾಜ್ಯ

ಬಳ್ಳಾರಿಯಲ್ಲಿ ಗುಂಪು ಘರ್ಷಣೆ : 25 ಜನರಿಗೆ ಗಾಯ, 30 ವಾಹನ ಜಖಂ

 ಬಳ್ಳಾರಿ prajakiran.com : ಎರಡು ಗುಂಪುಗಳ ನಡುವೆ ಭಾರೀ ಘರ್ಷಣೆ ನಡೆದ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಿನ್ನೇ ರಾತ್ರಿ ನಡೆದಿದೆ. ಬಳ್ಳಾರಿಯ ಮರಿ ಸ್ವಾಮಿ ಮಠದ ಬಳಿ ನಡೆದ ಈ ಘಟನೆ ಸಂಭವಿಸಿದ್ದು, ನಿನ್ನೆ ರಾತ್ರಿ 10 ಗಂಟೆಗೆ ಕ್ಷುಲ್ಲಕ ಕಾರಣಗಳಿಂದ ಆರಂಭವಾದ ಜಗಳ ದೊಡ್ಡಮಟ್ಟಕ್ಕೆ ತಿರುಗಿದೆ. ಜಗಳ ಆರಂಭವಾಗುತ್ತಿದ್ದಂತೆ ಸಂಪೂರ್ಣ ಏರಿಯಾದ ಜನರಿಂದ ಗಲಾಟೆ ಶುರುವಾಗಿದೆ. ಮಹಿಳೆಯರು, ಮಕ್ಕಳು ಎನ್ನದೇ ಮನೆಗಳಿಗೆ ನುಗ್ಗಿ ಯುವಕರು ಸಿಕ್ಕ ಸಿಕ್ಕವರನ್ನು ಹೊಡೆದಿದ್ದಾರೆ. ಬಳ್ಳಾರಿಯಲ್ಲಿ ಮತ್ತೆ ಮಚ್ಚು ಲಾಂಗ್ ಜಳಪಿಸಿದ್ದರಿಂದ ಜನ […]