ಜಿಲ್ಲೆ

ಧಾರವಾಡಿಗರ ಗಮನ ಸೆಳೆದ ಶಶಸ್ತ್ರ ಪಡೆ ಪೊಲೀಸರ ಪಥ ಸಂಚಲನ

ಗಣೇಶ ಹಬ್ಬದ ನಿಮಿತ್ಯ ಧಾರವಾಡದಲ್ಲಿ ಶಶಸ್ತ್ರ ಪಡೆ ಪೊಲೀಸರ ಪಥ ಸಂಚಲನ

ಧಾರವಾಡ ಪ್ರಜಾಕಿರಣ.ಕಾಮ್ : ಗಣೇಶ ಚತುರ್ಥಿ ಪ್ರಯುಕ್ತ ನಗರದಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪೊಲೀಸರು, ಶಶಸ್ತ್ರ ಪಡೆ ಜೊತೆ ಪಥ ಸಂಚಲನ ನಡೆಸಿ ಸಾರ್ವಜನಿಕರ ಗಮನ ಸೆಳೆದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಇವರ ನೇತೃತ್ವದಲ್ಲಿ ಎಲ್ಲಾ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ನಗರದ ಎಮ್ಮಿಕೇರಿ ನಿಂದ ಶುರುವಾಗಿ ಬಾಗಲಕೋಟ್ ಪೆಟ್ರೋಲ್ ಪಂಪ್ ಜನ್ನತ್ ನಗರ್, ಮದರ್ ಮಡ್ಡಿ ಗಾಂಧಿ ಚೌಕ್. ಕಾಮನಕಟ್ಟಿ ಸರ್ಕಲ್. ಕಮಲಾಪುರ್. ಮಾಳಾಪುರ್, ಶಿವಾಜಿ ಸರ್ಕಲ್ ನಲ್ಲಿ ಪೊಲೀಸರ ಪಥ ಸಂಚಲನ ಮುಕ್ತಾಯ ವಾಯಿತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *