ಆರೋಗ್ಯ

ಮಂಡಿನೋವು, ನಡ ನೋವಿನಿಂದ ಬಳಲುವವರಿಗೆ ಇಲ್ಲಿದೆ ರಾಮಬಾಣ

ಪ್ರತಿಯೊಬ್ಬ ಮನುಷ್ಯನಿಗೆ ರೋಗ ಬರುವುದೇ ವಾತ, ಪಿತ್ತ ಮತ್ತು ಕಫ ಈ ಮೂರರಿಂದ.

ಆರೋಗ್ಯವೆಂದರೆ ಈ ಮೂರು ದೋಷಗಳು ನಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳುವುದು ಎನ್ನುತ್ತಾರೆ ನಮ್ಮ ನಾಟಿ ವೈದ್ಯ ಶಶಿಕಾಂತ ದೇವಾಡಿಗರು.

ಪ್ರಮುಖವಾಗಿ ಕಾಮಾಲೆ, ಹಳದಿ ಹಾಗೂ ಬಿಳಿ ಕಾಮಾಲೆ ಹಾಗೂ ಎಲ್ಲಾ ತರಹದ ಮೂಲವ್ಯಾಧಿ, ಕಾಲು ನೋವು, ಸೊಂಟನೋವು, ನಡ ನೋವು, ಮಲ ಬದ್ಧತೆ, ಎಲುಬು ಸವೆತ, ಕಾಲಿನ ಚಿಪ್ಪು ಬದಲಾವಣೆ, ನಡೆದಾಡುವಾಗ ಎಲುಬಿನ ಶಬ್ದ ಬರುವ ರೋಗಗಳಿಗೆ ಇವರು ಕೇವಲ ಒಂದು ಗಂಟೆಯಲ್ಲಿ ಗುಣ ಪಡಿಸುತ್ತಾರೆ.

ಎಕೆಂದರೆ ಇವರು ಎಂಟು ತಲೆಮಾರಿನಿಂದ ವಂಶ ಪಾರಂಪರಿಕವಾಗಿ ಬಂದಂತಹ ನಾಟಿ ವೈದ್ಯರ ಮನೆತನದವರು.

ಗಿಡಮೂಲಿಕೆ, ಭಸ್ಮ ಹಾಗೂ ತೈಲದಿಂದ ಈವರೆಗೆ ಸಾವಿರಾರು ಜನರಿಗೆ ಹಲವಾರು ರೋಗಗಳಿಂದ ಗುಣಪಡಿಸಿ, ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ‌.

ಇನ್ನು ಕೆಲವರಿಗೆ ಮಂಡಿನೋವಿನಿಂದ ನೆಲದಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲವೋ ಅಂತಹವರನ್ನು ಒಂದರಿಂದ ಎರಡು ಗಂಟೆಯಲ್ಲಿ ನೆಲದಲ್ಲಿ ಆರಾಮವಾಗಿ ಕೂಡಿಸಿದ ಸಾಕಷ್ಟು ನಿರ್ದಶನಗಳು ನಮ್ಮ ಮುಂದಿವೆ.

ಇವರ ಇನ್ನೊಂದು ವಿಶೇಷ ಎಂದರೆ ಈ ಎಲ್ಲಾ ರೋಗಗಳಿಗೆ ಹೊಟ್ಟೆಗೆ ಮದ್ದು ಕೊಡದೆ ( ಉದರಕ್ಕೆ ಔಷಧಿ ಇಲ್ಲದೆ ) ಹಾಗೂ ಯಾವುದೇ ರೀತಿಯ ಪತ್ತೆ ಮಾಡುವ ಅಗತ್ಯವಿಲ್ಲದೆ ಗುಣಪಡಿಸುವ ಚಾಕಚಕ್ಕತೆ ಇವರಿಗಿದೆ.

ದೀರ್ಘ ಕಾಲದ ಅಸ್ತಮಾ, ಉಸಿರಾಟದ ತೊಂದರೆ, ಶೀತ ವಾತ, ದರ್ನೂರ ವಾತ, ಹೆಣ್ಣು ಮಕ್ಕಳ ಸಮಸ್ಯೆಗಳಾದ ಬಿಳಿ ಸೆರಗು, ಮುಟ್ಟು ದೋಷ, ತಿಂಗಳ ಹೊಟ್ಟೆ ನೋವು ಇತ್ಯಾದಿ ರೋಗಗಳಿಗೂ ಇವರು ನಾಟಿ ಪರಂಪರೆಯ ಔಷಧದ ಮೂಲಕವೇ ಪರಿಹಾರ ನೀಡುತ್ತಾರೆ.

ಇವರ ಕೈ ಗುಣ ಬಹಳ ಒಳ್ಳೆಯದಿದ್ದು, ದೈವ ಶಕ್ತಿಯ ಮುಂದೆ ಮತ್ತೊಂದು ಹೇಗೆ ಶಕ್ತಿಯಿಲ್ಲವೋ ಹಾಗೆಯೇ ಈ ವನಸ್ಪತಿ ಚಿಕಿತ್ಸೆ ಮುಂದೆ ಬೇರೊಂದು ಚಿಕಿತ್ಸೆ ಯಿಲ್ಲ ಎಂದು ಆತ್ಮವಿಶ್ವಾಸದಿಂದ ನಾವು ಹೇಳಬಹುದಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ಸೂಕ್ತ ಚಿಕಿತ್ಸೆಗಾಗಿ

ಶಶಿಕಾಂತ ದೇವಾಡಿಗ,
ನಾಟಿ ವೈದ್ಯರು,
ಮೆಣಸಿನಕಾಯಿ ಕಾಂಪೌಂಡ್,
ಲಕ್ಷ್ಮಿ ನಗರ, ಒಂದನೇ ಮುಖ್ಯ ರಸ್ತೆ ವಿದ್ಯಾಗಿರಿ ಧಾರವಾಡ ಮೊ. 9902674565

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *