*ನೂತನ ಎಸಿಯಾಗಿ ಶಾಲಂ ಹುಸೇನ್*
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡಉಪವಿಭಾಗಧಿಕಾರಿಯಾಗಿದ್ದ ಅಶೋಕ್ ತೇಲಿ ಅವರನ್ನು ರಾಜ್ಯ ಸರ್ಕಾರ ಸ್ಥಳ ತೋರಿಸದೆ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ.
ಅವರಿಂದ ತೆರವಾದ ಸ್ಥಳಕ್ಕೆ ಶಾಲಂ ಹುಸೇನ್ ಅವರನ್ನ ವರ್ಗಾವಣೆ ಮಾಡಲಾಗಿದೆ.
ಅವರು ಈ ಹಿಂದೆ ವಿಜಯನಗರ ಜಿಲ್ಲೆಯ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾಗಿದ್ದರು.