ಜಿಲ್ಲೆ

ಧಾರವಾಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ಧಾರವಾಡ ಪ್ರಜಾಕಿರಣ.ಕಾಮ್ : ಜುಲೈ 27 ರಂದು ಗುರುವಾದ ಧಾರವಾಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಧಾರವಾಡ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆಯ ಹಿನ್ನೆಲೆಯಲ್ಲಿ ದಿ 27 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ರಜೆ ಘೋಷಿಸಿದ್ದಾರೆ. Share on: WhatsApp

ಜಿಲ್ಲೆ

ನೂತನ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅಧಿಕಾರ ಸ್ವೀಕಾರ

ಧಾರವಾಡ ಪ್ರಜಾಕಿರಣ.ಕಾಮ್     ಜು.10: ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಗೀತಾ ಸಿ.ಡಿ., ಅವರು ಇಂದು ಮುಂಜಾನೆ ಅಧಿಕಾರ ಸ್ವೀಕರಿಸಿದರು. ಶ್ರೀಮತಿ ಗೀತಾ ಡಿ.ಎಸ್., ಅವರು ಈ ಮೊದಲು ಹಾವೇರಿ ಜಿಲ್ಲೆಯ ಜಿಲ್ಲಾನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕರಾಗಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿಂದಿನ ಅಪರ್ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿಯವರನ್ನು ಸರಕಾರ ವರ್ಗಾವಣೆ ಮಾಡಿದೆ. Share on: WhatsApp

ಜಿಲ್ಲೆ

ನೂತನ ಆಯುಕ್ತರ ನೇಮಕಕ್ಕೆ ಮಾಜಿ ಮೇಯರ್ ಅಂಚಟಗೇರಿ ಅಸಮಾಧಾನ

*ಮಹಿಳಾ ಮೇಯರ್ ಗೆ ರಾಜ್ಯ ಸರ್ಕಾರದ ಅಗೌರವ* ಧಾರವಾಡ ಪ್ರಜಾಕಿರಣ.ಕಾಮ್ : ನೂತನ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರ ನೇಮಕಕ್ಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಬಹಿರಂಗವಾಗಿ ಪತ್ರ ಸಮರ ಸಾರಿದ್ದಾರೆ. ಅವರ ಪತ್ರದ ಸಾರಾಂಶ ಹೀಗಿದೆ. ಮಹಾನಗರ ಜನತೆಯ ವತಿಯಿಂದ ಡಾ. ಈಶ್ವರ ಅವರನ್ನು ಹಾರ್ದಿಕವಾಗಿ ಸ್ವಾಗತವನ್ನು ಕೋರುತ್ತೇವೆ. ಮುಂದಿನ ದಿನಗಳಲ್ಲಿ ನೂತನ ಆಯುಕ್ತರಿಗೆ ಮಹಾನಗರ ಪಾಲಿಕೆಯ ಆಡಳಿತದಲ್ಲಿ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಕೈಗೊಳ್ಳುವ ಎಲ್ಲಾ […]

ಜಿಲ್ಲೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಭಾನಾಯಕರಾಗಿ  ಮಾಜಿ ಮೇಯರ್ ಶಿವು ಹಿರೇಮಠ

ಹುಬ್ಬಳ್ಳಿ  ಪ್ರಜಾಕಿರಣ.ಕಾಮ್  : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಭಾನಾಯಕರಾಗಿ  ಮಾಜಿ ಮೇಯರ್ ಶಿವು ಹಿರೇಮಠ  ನಿಯುಕ್ತಿಗೊಂಡಿದ್ದಾರೆ. ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನಗಳು ಹುಬ್ಬಳ್ಳಿ ಪಾಲಾಗಿದ್ದರಿಂದ ಈ ಬಾರಿ ಧಾರವಾಡಕ್ಕೆ  ಪಾಲಿಕೆಯ 22ನೇ ಅವಧಿಯ ನೂತನ ಸಭಾ ನಾಯಕ ಪಟ್ಟ ದೊರೆತಿದೆ. ಅಲ್ಲದೇ ಮೇಯರ್ ವೀಣಾ ಬರದ್ವಾಡ ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿದ್ದರಿಂದ ಪಾಲಿಕೆ ಹಿರಿಯ ಸದಸ್ಯರೊಬ್ಬರಿಗೆ ಸಭಾ ನಾಯಕ ಪಟ್ಟ ನೀಡಲು ಉದ್ದೇಶಿಸಲಾಗಿತ್ತು. ಮಾಜಿ ಮೇಯರ್ ಶಿವು ಹಿರೇಮಠ ಹಾಗೂ ನಿಕಟಪೂರ್ವ ಮೇಯರ್ ಈರೇಶ ಅಂಚಟಗೇರಿ […]

ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ಡಾ. ಈಶ್ವರ ಉಳ್ಳಾಗಡ್ಡಿ ನೇಮಕ

ಹುಬ್ಬಳ್ಳಿ ಪ್ರಜಾಕಿರಣ. ಕಾಮ್ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತರ ಹುದ್ದೆಗೆ ಡಾ. ಈಶ್ವರ ಉಳ್ಳಾಗಡ್ಡಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ‌. ನಿನ್ನೇಯಷ್ಟೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಭರತ ಎಸ್, ಅವರಿಗೆ ಹೆಚ್ಚುವರಿ ಅಧಿಕಾರ ನೀಡಿತ್ತು. ಆದರೆ ಇವತ್ತು ಪೂರ್ಣಾವಧಿ ಆಯುಕ್ತರನ್ನು ಸರ್ಕಾರ ನೇಮಕ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಹಿಂದಿನ‌ ಆಯುಕ್ತ ಡಾ.ಗೋಪಾಲಕೃಷ್ಣ ಅವರ ವರ್ಗಾವಣೆ ಯಿಂದ ತೆರವಾಗಿದ್ದ ಸ್ಥಾನಕ್ಕೆ ಇದೀಗ ಬೆಳಗಾವಿಯ ನಗರಾಭಿವೃದ್ಧಿ […]

ಜಿಲ್ಲೆ

ಧಾರವಾಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಯಾಗಿ ಬಿ.ಎಸ್. ಮೂಗನೂರಮಠ

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಯಾಗಿ ಬಿ.ಎಸ್. ಮೂಗನೂರಮಠ ಅಧಿಕಾರ ಸ್ವೀಕಾರ ಧಾರವಾಡ ಪ್ರಜಾಕಿರಣ.ಕಾಮ್  ಜು.05 : ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ಯೋಜನಾ ನಿರ್ದೇಶಕರಾಗಿದ್ದ ಬಸಲಿಂಗಯ್ಯ ಎಸ್. ಮೂಗನೂರಮಠ ಅವರು ಜಿಲ್ಲಾ ಪಂಚಾಯಿತಿಯ ನೂತನ ಉಪಕಾರ್ಯದರ್ಶಿಗಳಾಗಿ ಅಧಿಕಾರ ವಹಿಸಿಕೊಂಡರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಳೆದ 27 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಮೂಗನೂರಮಠ ಅವರು ನಿರ್ಗಮಿತ ಉಪಕಾರ್ಯದರ್ಶಿ ರೇಖಾ ಡೊಳ್ಳಿನ ಅವರಿಂದ ಇಂದು ಅಧಿಕಾರ ವಹಿಸಿಕೊಂಡರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪ ಟಿ.ಕೆ. ಸೇರಿದಂತೆ […]

ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತರು ಆಗಿ ಭರತ್ ಎಸ್.

ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತರು ಆಗಿ ಭರತ್ ಎಸ್. ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಐಎಎಸ್ ಅಧಿಕಾರಿ ಭರತ ಎಸ್, ಅವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಯುಕ್ತರ ಹುದ್ದೆಯ ಸಮವರ್ತಿ ಚಾರ್ಜ್ ನೀಡಿ, ರಾಜ್ಯ ಸರಕಾರ ಆದೇಶಿಸಿದೆ. ಹೀಗಾಗಿ ಭರತ್ ಎಸ್ ಅವರು ಮಹಾನಗರ ಪಾಲಿಕೆ ಆಯುಕ್ತರು ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದಿನ ಆಯುಕ್ತ ಗೋಪಾಲಕೃಷ್ಣ ಅವರು ಚಿಕ್ಕಮಗಳೂರು ಜಿಪಂ ಸಿ ಇ ಓ ಆಗಿ ವರ್ಗಾವಣೆ ಆದ ಪ್ರಯುಕ್ತ […]

ಜಿಲ್ಲೆ

ಧಾರವಾಡ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕರಾಗಿ ಡಾ.ಸಂಗಪ್ಪ ಗಾಬಿ

ಧಾರವಾಡ ಪ್ರಜಾಕಿರಣ. ಕಾಮ್ : ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಪ್ರಸೂತಿ ಹಾಗೂ ಸ್ತ್ರೀ ರೋಗದ ಹಿರಿಯ ತಜ್ಞ ವೈದ್ಯರಾಗಿರುವ ಡಾ. ಸಂಗಪ್ಪ ಗಾಬಿ  ಇಂದು ಮಧ್ಯಾಹ್ನ ಜಿಲ್ಲಾಸ್ಪತ್ರೆಯ  ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಅಧಿಕಾರ ವಹಿಸಿಕೊಂಡರು. ರಾಜ್ಯ ಸರಕಾರದ ಆದೇಶದಂತೆ ನಿರ್ಗಮಿತ ಡಿ.ಎಸ್. ಡಾ.ಶಿವಕುಮಾರ ಮಾನಕರ ಅವರು ಡಾ.ಸಂಗಪ್ಪ ಗಾಬಿ ಅವರಿಗೆ ಡಿ.ಎಸ್. ಹುದ್ದೆಯ ಚಾರ್ಜ್ ನೀಡಿದರು. ಡಾ.ಸಂಗಪ್ಪ ಗಾಬಿ ಅವರು 2017 ರಿಂದ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಪ್ರಸೂತಿ ಹಾಗೂ ಸ್ತ್ರೀ ರೋಗದ ಹಿರಿಯ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‌‌ […]

ಜಿಲ್ಲೆ

ಧಾರವಾಡದ ಪೌಲ್ ಮಾಮು ಇನ್ನು ನೆನಪು ಮಾತ್ರ….!

ಹಸಿದ ಹೊಟ್ಟೆಗೆ ದುಡ್ಡಿಲ್ಲದಿದ್ದರೂ ಅನ್ನ ನೀಡಿದ್ದ ಪೌಲ್ ಮಾಮು  ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಪೌಲ್ ಕ್ಯಾಂಟೀನ್ ಮಾಲೀಕರಾಗಿದ್ದ ಪೌಲ್  ಕಾರ್ಡೋಜಾ ಅವರು ಹೃದಯಾಘಾತ ದಿಂದ ಇಹಲೋಕವನ್ನು ತ್ಯಜಿಸಿದರು. ಧಾರವಾಡದ ವಿದ್ಯಾಗಿರಿಗೂ ಪೌಲ್ ಮಾಮನ ಕ್ಯಾಂಟೀನ್ ಗೂ ಧಾರವಾಡ ಯುವಕರ ಜೊತೆಗೆ ಅವಿನಾಭಾವ ಸಂಬಂಧ. ಅದರಲ್ಲೂ ಚಹಾ ಟಿಫನ್, ಊಟ ಹಾಗೂ ಟೈಂ ಪಾಸ್ ಮತ್ತು ಹುಡಗರ ಕಾರ್ಯಕ್ರಮ ಗಳಿಗೆ ಪ್ರಾಯೋಜಕತ್ವ ನೀಡುವ ಕಾಲೇಜು ಹುಡುಗರ ಖಾಯಂ ಅಡ್ಡಾ ಅಂತಲೇ ಫೇಮಸ್ ಆಗಿತ್ತು. ಅಲ್ಲಿರುವ ಹುಡುಗರ ಬಳಿ […]

ಜಿಲ್ಲೆ

ಧಾರವಾಡ : ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ

2 ವರ್ಷಗಳ ಸಾದಾ ಶಿಕ್ಷೆ ಮತ್ತು ದಂಡ ಧಾರವಾಡ ಪ್ರಜಾಕಿರಣ.ಕಾಮ್ :  ಜೂ.28 : ಧಾರವಾಡದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಜಿ.ಶಾಂತಿ ರವರು ಆರೋಪಿ ನಿಖಿಲ ಮಲ್ಲಿಕಾರ್ಜುನ ಬಡಶೆಟ್ಟಿ ಸಾ: ಧಾರವಾಡ ರವಿವಾರಪೇಟ, ಅಡಕಿ ಓಣಿ ಇತನ ವಿರುದ್ದ ದಾಖಲಾದ ಪ್ರಕರಣದ ಸುಧೀರ್ಘ ವಿಚಾರಣೆ ಮಾಡಿ, ಭಾರತೀಯ ದಂಡ ಸಂಹಿತೆ ಕಲಂ 323, 307, 504, 506, 201 ರೆ/ವು 34 ಐಪಿಸಿ ಅಡಿಯಲ್ಲಿ ತಪ್ಪಿತಸ್ಥನೆಂದು ತೀರ್ಮಾನಿಸಿ5 ವರ್ಷಗಳ ಕಠಿಣ ಕಾರಾಗೃಹವಾಸದ ಶಿಕ್ಷೆ ಜೊತೆಗೆ 2 […]