ಕೋಲಾರ / ಬೆಂಗಳೂರು prajakiran.com : ಸಲೂನ್ ಅಂಗಡಿಗೆ ಹೋಗಿದ್ದ ಇಬ್ಬರಿಗೆ ಮಹಾಮಾರಿ ಕರೋನಾ ಸೋಂಕು ಪತ್ತೆಯಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಇದರಿಂದಾಗಿ ಬೆಂಗಳೂರು ಹಾಗೂ ಕೋಲಾರ ಜಿಲ್ಲೆಯಲ್ಲಿ ಕೆಲ ಕಾಲ ಆತಂಕ ಮನೆ ಮಾಡಿದ್ದು, ಸಲೂನ್ ಅಂಗಡಿಗೆ ಬಂದು ಹೋದವರನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಹರಸಾಹಸ ಮಾಡಬೇಕಾಯಿತು. ಕೋಲಾರ ಜಿಲ್ಲೆಯ ಬಂಗಾರಪೇಟೆ ಸುಪರ್ ಜೆಂಟ್ಸ್ ಸೆಲೂನ್ ಗೆ ಹೋಗಿ ಬಂದಿದ್ದ ಟೆಕ್ಕಿಯಿಂದಾಗಿ ಈ ಭಯವುಂಟಾಗಿದೆ. ಮಲೇಷಿಯಾದಿಂದ ಬಂದಿದ್ದ ಅನಿವಾಸಿ ಭಾರತೀಯನನ್ನು ಮೇ 22ರಂದು ಗಂಟಲು […]