ರಾಜ್ಯ

ನೀರಿನಲ್ಲಿ ಕೊಚ್ಚಿ ಹೋಗಿದ್ದ ಧಾರವಾಡದ ರೈತ ಮೂರು ದಿನಗಳಾದರೂ ಪತ್ತೆಯಿಲ್ಲ…!

ಧಾರವಾಡ prajakiran.com : ತುಪ್ಪರಿಹಳ್ಳದಲ್ಲಿ ಕೊಚ್ಚಿ ಹೋದ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ರೈತ ಮಡಿವಾಳಪ್ಪ ಜಕ್ಕಪ್ಪನವರ ಅವರಿಗಾಗಿ ಗುರುವಾರವೂ ಶೋಧ ಕಾರ್ಯ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡ,ಅಗ್ನಿ ಶಾಮಕ ದಳ, ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಂದಾಜು 50 ಜನ ತಂಡ ಈ ಕೆಲಸದಲ್ಲಿ ನಿರತವಾದರೂ ರೈತನ ಸುಳಿವು ದೊರೆಯದಿರುವುದು ಗ್ರಾಮಸ್ಥರು ಹಾಗೂ ಅವರ ಕುಟುಂಬದವರಿಗೆ ಆತಂಕ ಮೂಡಿಸಿದೆ.  ಹೀಗಾಗಿ ಗುರುವಾರ ಕೂಡ […]